top of page

ಕೃಷ್ಣ ಅಸಲು ನೀ ಬರೀ ರಾಧೆಗೇಕೆ ಮೀಸಲು?

  • VinuVeda
  • 4 days ago
  • 1 min read

ಜಗವ ಪೊರೆವವ ನೀನು ತುಸು ಗಂಭೀರ ಇರಬಾರದೆ!

ಗೋಪಿಯರ ಮನಸು ಜಾರದಂತೆ?

ನಿನ್ನೊಲವಲ್ಲಿ ಬೀಳದಿರುವಂತೆ?

ನಿನಗಾಗಿ ಹಪಹಪಿಸದಂತೆ?


ನೀನೇಕೆ ವರ್ತಿಸಬಾರದು ರಾವಣನಂತೆ?

ಕೆಟ್ಟಕೆಲಸ ಮಾಡಿಯೂ ಒಳ್ಳೆಯವನೆನಿಸಿಕೊಳ್ಳೋ ಈಗಿನ ಹೀರೋಗಳಂತೆ!!


ಮೆಚ್ಚಬೇಕೇಕೆ ನಿನ್ನ ?

ಯಾರಿಗೂ ಮೀಸಲಿಲ್ಲದ ನೀನು

ನಿನ್ನಿಂದ ನೀರೀಕ್ಷೆಯಾದರೂ ಏನು?


ಬೈಯಲೇ ಹೊಡೆಯಲೇ ಶಿಕ್ಷಿಸಲೇ

ಸುಧಾರಿಸುವುದ್ಯಾವಾಗ ನೀನು

ಜಗದೋದ್ಧಾರಕನಲ್ಲವೇ

ಜವಾಬ್ದಾರಿ ಬೇಡವೆ ??


✍🏻ವಿನುವೇದ

 
 
 

Comments


Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
Follow me @

© 2023 by Nicola Rider.
Proudly created with Wix.com

 

  • Twitter
  • X
  • YouTube
  • Pinterest
bottom of page