

ಹೆಸರು ಬೇಕೆ?
ಹೊನ್ನ ಛತ್ರಿ ಬೇಡ, ಬೆಳ್ಳಿ ರಥ ಬೇಡ ಬಿದರ ಕೋಲು ಸಾಕು ಆಧಾರಕ್ಕೆ ಸಾಕು ತುಂಡು ಕಟ್ಟಿಗೆ ದಹನಕ್ಕೆ! ಯಾರ ಹಂಗಿಲ್ಲದೆ ದೇಹ ಬಿಟ್ಟೋಡುವ ಆತ್ಮಕ್ಕೆ ಅನಂತದೆಡೆಗೆ...


ಕೃಷ್ಣ ಅಸಲು ನೀ ಬರೀ ರಾಧೆಗೇಕೆ ಮೀಸಲು?
ಜಗವ ಪೊರೆವವ ನೀನು ತುಸು ಗಂಭೀರ ಇರಬಾರದೆ! ಗೋಪಿಯರ ಮನಸು ಜಾರದಂತೆ? ನಿನ್ನೊಲವಲ್ಲಿ ಬೀಳದಿರುವಂತೆ? ನಿನಗಾಗಿ ಹಪಹಪಿಸದಂತೆ? ನೀನೇಕೆ ವರ್ತಿಸಬಾರದು ರಾವಣನಂತೆ?...


ಅವಕಾಶ
ಮತ್ತೊಮ್ಮೆ ಮಗುವಾಗ ಬೇಕು ಸಿಗಬಹುದೇ ಅವಕಾಶ ಮತ್ತೊಮ್ಮೆ ನನ್ನ ನಾನೆ ತಿದ್ದಿ ತೀಡಬೇಕು ಮತ್ತೊಮ್ಮೆ ನನಗೆ ನಾನೆ ತಾಯಾಗಬೇಕು ನನ್ನ ನಾನೆ ಪ್ರೀತಿಸಬೇಕು ಇಟ್ಟ ತಪ್ಪು...


ಬಾಗಿಲ ಹೊರಗಿನ ವೀಣೆ
ಹೇಳದ ರಾಗವೊಂದು ಕದದೀಚೆ ಕಾದಿರಲು, ಕೇಳಿಸದ ಮೌನವೊಂದು ಕದದಾಚೆ ಅಡಿಗಿದೆ, ದಾರಿಹೋಕ ಭಾವನೆಗಳು ತಾನಿಲ್ಲಿರಬಹುದೇ ಎಂಬ ಕನಸ ಕಾಣುತ್ತ ಹಾದು ಹೋಗುತ್ತಿವೆ... ಕದವ...


ಅವನು
ಹೋತದ ಗಡ್ಡ ಅವನ ಕೈಬೆರಳು ಸೋಕಿದಾ ಕ್ಷಣ ಮರೆತೆನು ನನ್ನೆ ನಾ ಬಂಧನಗಳ ಹಂಗೇಕೆ ಅವನಲ್ಲಿ ನಾ ನನ್ನಲ್ಲಿ ಅವ ಮನಸ ಕದ್ದು ಖೈದಿಯಾಗಿರುವಾಗ... ಜಿಗುರುಬೆರಳ...


ಜೈನಾಬಿಯ ಬಡ ಅಮೀರ
ಚೊಂಯ್ಯ್..... ಎಂಬ ಸದ್ದಿನೊಂದಿಗೆ ಜೈನಾಬಿ ಎರಡು ಬಂಗುಡೆ ಮೀನನ್ನು ಹುರಿಯ ತೊಡಗಿದಳು... ರಾತ್ರಿಗಿನ್ನೆರಡು ಹುರಿದರೆ ಸಾಕು, ಹೊರಗೆ ಹೋಗಿ ಗಫರ್ ಸಾಬರ ಅಂಗಡಿಯಿಂದ...




























