

ನವಿಲುಗರಿ
ಕನ್ನಡ ಧನ್ಯವಾದಗಳು ಶೋತೃವೆ ನಿನಗಿದೋ ವಂದನೆ ಕನ್ನಡವದು ಕಬ್ಬಿಣದ ಕಡಲೆಯಲ್ಲ ಕಾಗಿನೆಲೆಯಾದಿ ಕೇಶವರಾಯನ ಕಾಲದಿಂ ಮನುಕುಲವ ಉಧ್ದರಿಸಿದ ಭಾಷೆಯದು ಅಪ್ಪುಮುದ್ದಾಡು...


ಸೈದ್ಧಾಂತಿಕತೆ ಮತ್ತು ಮಾನವೀಯತೆ
ಇತ್ತೀಚೆಗೆ ನಡೆದ ಗೌರಿ ಲಂಕೇಶರ ಹತ್ಯೆ ಬಗ್ಗೆ ತಿಳಿದಾಗ ಸಿದ್ದಾಂತಗಳ ವೈಪರೀತ್ಯಗಳು ಯಾವ ಅಂತ್ಯ ಕಾಣುವುದು ಎಂಬುವುದೊಂದು ಸಣ್ಣ ಯೋಚನೆ ಹುಟ್ಟಿತು. ನನ್ನ ಬಾಲ್ಯದ...


ವಿರಹ
ಸಜೆ ಮರೆಯಲಾರೆ ನಿನ್ನ ನಿಜ ಕೊಟ್ಟರೂ ನಿನ್ನ ನೆನಪಿಗೆ ನಾನು ರಜ ನೀ ನನ್ನ ಬದುಕಲ್ಲಿ ಬಂದಿದ್ದೇ ನನಗೊಂದು ಸಜಾ ಇರು ನೀನು ನನ್ನಿಂದ ದೂರಕ್ಕೆ ಹತ್ತು ಗಜ ಲೋಕ ಮಿಥ್ಯದಾ...


ಭಾವನೆಗಳು
ಅಜ್ಞಾನ: ಬೈಗೀಗ ರಜೆ, ಮುನಿಸು, ರಾಜಿಯಾಗದಂತೆ ಬೈದು ಕಳುಹಿಸಿದೆ ಬೈಗನು ಬೆಳಗು ಕಂತುವವರೆಗೂ ಬಾರದು ಬೈಗು, ಅಜ್ಞಾನವೆಂಬ ತವರಿಂದ... ಕಣ್ಣಹನಿ: ಹನಿಗಳೆಲ್ಲ ಸೇರಿ...