

ಅವನು
ಹೋತದ ಗಡ್ಡ ಅವನ ಕೈಬೆರಳು ಸೋಕಿದಾ ಕ್ಷಣ ಮರೆತೆನು ನನ್ನೆ ನಾ ಬಂಧನಗಳ ಹಂಗೇಕೆ ಅವನಲ್ಲಿ ನಾ ನನ್ನಲ್ಲಿ ಅವ ಮನಸ ಕದ್ದು ಖೈದಿಯಾಗಿರುವಾಗ... ಜಿಗುರುಬೆರಳ...


ಜೈನಾಬಿಯ ಬಡ ಅಮೀರ
ಚೊಂಯ್ಯ್..... ಎಂಬ ಸದ್ದಿನೊಂದಿಗೆ ಜೈನಾಬಿ ಎರಡು ಬಂಗುಡೆ ಮೀನನ್ನು ಹುರಿಯ ತೊಡಗಿದಳು... ರಾತ್ರಿಗಿನ್ನೆರಡು ಹುರಿದರೆ ಸಾಕು, ಹೊರಗೆ ಹೋಗಿ ಗಫರ್ ಸಾಬರ ಅಂಗಡಿಯಿಂದ...